ಕಾಂಗ್ರೆಸ್ ಜಯಭೇರಿ ಜೋಶಿ ಪರಾರಿ ಇದುವೇ ನಮ್ಮ ಗುರಿ ವಿನೋದ್ ಅಸೂಟಿ – ಕ್ಷೇತ್ರದಲ್ಲಿ ವಿನೋದ ಅಸೂಟಿ ಗೆ ಕಂಡು ಬರುತ್ತಿದೆ ಅಭೂತಪೂರ್ವ ಯಶಸ್ಸು ಬೆಂಬಲ…..3 days agomore_vert
ಮರೇವಾಡ, ತಿಮ್ಮಾಪೂರ ಗ್ರಾಮದಲ್ಲಿ ವಿನೋದ್ ಅಸೂಟಿ ಭರ್ಜರಿ ಪ್ರಚಾರ ಹಾರೊಬೆಳವಡಿ ಸಂಸದರ ಆದರ್ಶ ಗ್ರಾಮ ಯಾವಾಗ ಆಗುತ್ತೆ ಎಂದು ಪ್ರಶ್ನೆ ಮಾಡಿದ ವಿನೋದ ಅಸೂಟಿ…..3 days agomore_vert
ನವಲಗುಂದದಲ್ಲಿ ಪ್ರಹ್ಲಾದ್ ಜೋಶಿ ಭರ್ಜರಿ ರೋಡ್ ಶೋ – ಶಂಕರ ಪಾಟೀಲ್ ಮುನೇನಕೊಪ್ಪ ನೇತ್ರತ್ವದಲ್ಲಿ ನಡೆಯಿತು ಮತಯಾಚನೆ ಜೋಶಿ ಯವರಿಗೆ ಸಿಕ್ಕಿತು ಅಭೂತಪೂರ್ವ ಬೆಂಬಲ…..3 days agomore_vert
ಮೋಹನ ಹಿರೇಮಣಿ ಯವರಿಗೆ ಮಹತ್ವದ ಹುದ್ದೆ ನೀಡಿದ ಕೈ ಹೈಕಮಾಂಡ್ – ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿಯ ಜವಾಬ್ದಾರಿಯನ್ನು ನೀಡಿದ ಪಕ್ಷದ ವರಿಷ್ಠರು…..3 days agomore_vert
ಬಿಸಿಯೂಟಕ್ಕೆ ಸಿಗದ ಸ್ಪಂದನೆ ಶಾಲೆಗಳತ್ತ ಬಾರದ ವಿದ್ಯಾರ್ಥಿಗಳು ಶಿಕ್ಷಕರಿಗೆ ಪೇಚಾಟ ಕೆಡುತ್ತಿದೆ ಆಹಾರ ಶಾಲೆಗಳತ್ತ ಮುಖ ಮಾಡದ ವಿದ್ಯಾರ್ಥಿಗಳು…..3 days agomore_vert
ಧಾರವಾಡ ಲೋಕಸಭಾ ಅಖಾಡದಲ್ಲಿ ಅಭ್ಯರ್ಥಿಗಳೇಷ್ಟು ಗೊತ್ತಾ – ಪ್ರಹ್ಲಾದ್ ಜೋಶಿ,ವಿನೋದ ಅಸೂಟಿ,ರಾಜು ನಾಯಕವಾಡಿ ಸೇರಿದಂತೆ ಯಾರು ಯಾರು ಅಖಾಡದಲ್ಲಿ ಗೊತ್ತಾ…..3 days agomore_vert
ಪಂಜಿನ ಮೆರವಣಿಗೆಯೊಂದಿಗೆ ಮತದಾನ ಜಾಗೃತಿ – DC ಯವರೊಂದಿಗೆ ಪಾಲಿಕೆಯ ಆಯುಕ್ತರಿಂದ ನಡೆಯಿತು ಬೃಹತ್ ಪಂಜಿನ ಮೆರವಣಿಗೆ ತಪ್ಪದೆ ಮತದಾನ ಮಾಡಲು ಕರೆ….3 days agomore_vert
ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ಹುಬ್ಬಳ್ಳಿಯಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೇದಿಕೆಯಿಂದ ಪ್ರತಿಭಟನೆ – ಸುರೇಶ ಗೋಕಾಕ ನೇತ್ರತ್ವದಲ್ಲಿ ನೇಹಾ ಸಾವಿಗೆ ನ್ಯಾಯ ಕೇಳಿದ ಹೋರಾ7 days agomore_vert
ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ BJP ನಿಯೋಗ – ಶಾಸಕರಿಗೆ ಸಾಥ್ ನೀಡಿದ ಅಣ್ಣಪ್ಪ ಗೋಕಾಕ,ಅನುಪ ಬೀಜವಾಡ……7 days agomore_vert
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಸಹಿತ ಸಾವ್ರರ್ತಿಕ ರಜೆ ಘೋಷಣೆ – ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ…..10 days agomore_vert
ಹೃದಯಾಘಾತದಿಂದ ಪೊಲೀಸ್ ಕಾನ್ಸ್ಟೇಬಲ್ ನಿಧನ – ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಮೃತಪಟ್ಟ ಸಿದ್ದಪ್ಪ…..10 days agomore_vert
ಕನ್ನಡ ಚಿತ್ರರಂಗದ ಕಳ್ಳ ಕುಳ್ಳ ಹಿರಿಯ ನಟ ದ್ವಾರಕೀಶ್ ಇನ್ನೂ ನೆನಪು ಮಾತ್ರ – ಹಿರಿಯ ನಟನ ನಿಧನಕ್ಕೆ ಕಂಬನಿ ಮಿಡಿದ ನಾಡಿನ ಜನತೆ ಅಭಿಮಾನಿಗಳು…..11 days agomore_vert
DDPI NH ನಾಗೂರ ಅಮಾನತು – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಯಿಂದ ಅಮಾನತು ಮಾಡಿ ಆದೇಶ ಎರಡನೇಯ ಬಾರಿಗೆ ಅಮಾನತು…..12 days agomore_vert
ಬಾಲಕನ ಜೀವ ಉಳಿಸಿ ಜೀವ ಕಳೆದುಕೊಂಡ ಶ್ರೀಶೈಲ – ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ ಮಾಡಿ ಪ್ರಾಣ ಕಳೆದುಕೊಂಡ…..12 days agomore_vert
ಜಗದೀಶ್ ಶೆಟ್ಟರ್ ಗೆ ಶಕ್ತಿ ತುಂಬಿದ ಪ್ರಹ್ಲಾದ್ ಜೋಶಿ – ಗಡಿ ನಾಡಿನಲ್ಲಿ ಮೊಳಗಿದ ಬಿಜೆಪಿ ಮತ್ತೊಮ್ಮೆ ಜೈಕಾರ…..13 days agomore_vert
ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಕೆ – ಶಿವಾಜಿ ಸರ್ಕಲ್ ದಿಂದ ಹೊರಡಲಿದೆ ಮೆರವಣಿಗೆ…..BSY ಗೆ ಸಾಥ್ ನೀಡಲಿದ್ದಾರೆ ಜಿಲ್ಲೆಯ ಶಾಸಕರು ಪಕ್ಷದ ಮುಖಂಡರು ಕಾರ್ಯಕರ್ತರು…..13 days agomore_vert
ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಕೆ ಬನ್ನಿ ಸಾಕ್ಷಿಯಾಗೋಣ ಹೊಸ ಮನ್ವಂತರದ ಮುನ್ನುಡಿ ಬರಿಯೋಣ ಮಾಜಿ ಶಾಸಕ ಅಮೃತ ದೇಸಾಯಿ ಕರೆ – ನಾಳೆ ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿ13 days agomore_vert
ನಾಮಪತ್ರ ಸಲ್ಲಿಕೆ ನಾಳೆಯಿಂದ ಮೂರು ದಿನಗಳ ಧಾರವಾಡದಲ್ಲಿ ವಾಹನಗಳ ಮಾರ್ಗ ಬದಲಾವಣೆ – ಧಾರವಾಡದಲ್ಲಿನ ವಾಹನಗಳ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ…..13 days agomore_vert
ಹುಬ್ಬಳ್ಳಿಯ ಅಯೋಧ್ಯಾನಗರದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತೋತ್ಸವ ಆಚರಣೆ – ಯುವ ಮುಖಂಡ ರಾಜು ಅನಂತಸಾ ನಾಯಕವಾಡಿ ಸೇರಿದಂತೆ ಹಲವರು ಉಪಸ್ಥಿತಿ…..13 days agomore_vert
ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆಯಿತು BJP ಯ ST ಸಮಾಜದ ಮುನ್ನಡೆ ಸಮಾವೇಶ – ಪ್ರಹ್ಲಾದ್ ಜೋಶಿ ಗೆ ಬರುಪರಾಕ್ ಹೇಳಿದ್ರು ಪರಿಶಿಷ್ಠ ಸಮಾಜದದವರು…..ಸಾರ್ಥಕವಾಯಿತು14 days agomore_vert
ಕಸಹಾಕುವ ಸ್ಥಳದಲ್ಲಿಯೇ ಮತದಾನ ಜಾಗೃತಿ ಕಾರ್ಯಕ್ರಮದೊಂದಿಗೆ ರಾಜ್ಯಕ್ಕೆ ಮಾದರಿಯಾದ HDMC ಪೌರಕಾರ್ಮಿಕರು – ಪೌರಕಾರ್ಮಿಕರ ವಿಶೇಷ ಜಾಗೃತಿ ಅಭಿಯಾನಕ್ಕೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ15 days agomore_vert
ಪ್ರಹ್ಲಾದ್ ಜೋಶಿಯವರಿಗೆ ಶಕ್ತಿ ತುಂಬಿದ ಶಕ್ತಿ ಹಿರೇಮಠ ಮತ್ತು ಟೀಮ್ – ವಾರ್ಡ್ 7 ರಲ್ಲಿ ಮನೆ ಮನೆಗೆ ತೆರಳಿ ದೇಶಕ್ಕೆ ಮೋದಿ ಧಾರವಾಡಗೆ ಜೋಶಿ ಎನ್ನುತ್ತಾ ಪ್ರಚಾರ ಮಾಡುತ್ತಾ ಶಕ್ತಿ ತುಂಬಿ15 days agomore_vert
ದಿವಂಗತ ಹನಮಂತಪ್ಪ ಗೋಕಾಕ ಮನೆಗೆ ಭೇಟೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಬಿಡುವಿಲ್ಲದ ಚುನಾವಣೆಯ ಕಾರ್ಯಕ್ರಮಗಳ ನಡುವೆಯೂ ಕೂಡಾ ನಿಧನರಾದ ಪಕ್ಷದ ಮುಖಂಡನ ಮನೆಗೆ ತೆರಳಿ ಕುಟುಂಬದವರಿಗ15 days agomore_vert
ಪ್ರಸಾದಕ್ಕಾಗಿ ದಿನವಿಡಿ ಉಸುಕಿನ ಲಾರಿಗಳನ್ನು ನಿಲ್ಲಿಸಿದ್ರು ಶಿವಾ – ತಿಂಗಳು ತಪ್ಪದೇ ಪ್ರಸಾದ ಕೊಡುತ್ತಿದ್ದರು ಕೊಡುವುದು ತಡವಾಗಿದ್ದಕ್ಕೆ ಶಿವಸಂಚಾರನಿಂದ ಇದೇಂಥಾ ಕೆಲಸ…..15 days agomore_vert
SSK ಸಮಾಜವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ರಾಜು ನಾಯಕವಾಡಿ – ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯಾಗಲಿದೆ ಎಂದ ರಾಜು ನಾಯಕವಾಡಿ…..15 days agomore_vert
ಮಗಳೊಂದಿಗೆ PUC ಯಲ್ಲಿ ತಾಯಿ ಪಾಸ್ – ಮಗಳು ಡಿಸ್ಟಿಂಕ್ಷನ್ ತಾಯಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್…..16 days agomore_vert
ಟ್ಯೂಶನ್ಗೆ ಹೋಗಿಲ್ಲ ವೇಳಾಪಟ್ಟಿ ಹಾಕ್ಲಿಲ್ಲ ಮನೆಯಲ್ಲೇ ಓದಿ ಶೇ 94 ರಷ್ಟು ಫಲಿತಾಂಶ ಏಕ್ತಾ ಕರ್ಪೂರ ಪತ್ರಕರ್ತ ಪ್ರಸನ್ನ ಕರ್ಪೂರ ಮಗಳ ಸಾಧನೆಗೆ ಅಭಿನಂದನೆಗಳ ಮಹಾಪೂರ…..17 days agomore_vert
ರಾಜ್ಯ ಸರ್ಕಾರಿ ನೌಕರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಚುನಾವಣೆ ಆಯೋಗ – ನೌಕರ ಬಂಧುಗಳೇ ಇರಲಿ ಮಾಹಿತಿ…..17 days agomore_vert
ಚಪ್ಪಲಿ ಹಾರ ಹಾಕಿಕೊಂಡು ಮತಯಾಚನೆ ಮಾಡುತ್ತಿರುವ ಅಭ್ಯರ್ಥಿ – ಹೂವಿನ ಹಾರದ ಬದಲಿಗೆ ಕೊರಳಲ್ಲಿ ಚಪ್ಪಲಿಹಾರ ಅಚ್ಚರಿಗೊಂಡ ಮತದಾರರು…..18 days agomore_vert
ಧಾರವಾಡದಲ್ಲಿ ಜೋರಾಗಿದೆ ಶಿವನಾಟ – ಕಂಡ ಕಂಡಲ್ಲಿ ಜೋರಾಗಿ ನಡೆಯುತ್ತಿದೆ ಶಿವಸಂಚಾರ…..ಇದೇನಿದು ಖಡಕ್ ಪೊಲೀಸ್ ಆಯುಕ್ತರೇ…..18 days agomore_vert
Mla ವಿನಯ ಕುಲಕರ್ಣಿ ಗೆ ಶಾಕ್ ನೀಡಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಮತ್ತೆ ಶಾಕ್ ನೀಡಿದ ಹೈಕೋರ್ಟ್…..18 days agomore_vert
ಲೋಕಾಯುಕ್ತ ಬಲೆಗೆ ಬಿದ್ದ ASI – OC ಆಡಿಸಲು 1 ಲಕ್ಷ ರೂಪಾಯಿ ಮಾಮೂಲಿಗೆ ಬೇಡಿಕೆ ಇಟ್ಟಿದ್ದ ASI ನನ್ನು ಕೂಲಿ ಕಾರ್ಮಿಕರ ವೇಷದಲ್ಲಿ ಬಂದು ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು…..22 days agomore_vert
ಎಪ್ರೀಲ್ 11 ರಿಂದ ರಾಜ್ಯದ ಶಾಲಗಳಿಗೆ ಬೇಸಿಗೆ ಆರಂಭ – ಬೇಸಿಗೆ ರಜೆಯಲ್ಲಿ ಶಾಲೆಗಳಲ್ಲಿ ಬಿಸಿಯೂಟ ನೀಡುವಂತೆ ಆದೇಶ ಮಾಡಿದ ಶಿಕ್ಷಣ ಇಲಾಖೆ…..21 days agomore_vert
5,8,9ನೇ ತರಗತಿ ಮೌಲ್ಯಮಾಪನದಲ್ಲಿ ದೋಷ ಗೊಂದಲ ಕುರಿತಂತೆ ಶೀಘ್ರದಲ್ಲೇ ಹೋರಾಟದ ಎಚ್ಚರಿಕೆ ನೀಡಿದ ಶಶಿಕುಮಾರ್…..21 days agomore_vert
ಮಂಜುನಾಥ್ ಹೆಸರಿನ ಐವರು ಸುರೇಶ್ ಹೆಸರಿನ ಮೂವರಿಂದ ನಾಮಪತ್ರ ಸಲ್ಲಿಕೆ ರಂಗೇರಿದೆ ಲೋಕಸಭಾ ಕದನ ಕಣ ಗೊಂದಲದಲ್ಲಿ ಮತದಾರರು…..22 days agomore_vert
ಮೊದಲ ಹಂತದ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮುಗಿಯಿತು ಅವಧಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ನಾಮಪತ್ರ ಸಲ್ಲಿಸಿದವರು ಎಷ್ಟು ಗೊತ್ತಾ ಕದನ ಕಣದ ಕುರಿತು ಒಂದಿಷ್ಟು ಕಂಪ್ಲೀಟ್ ಮಾಹಿತಿ….22 days agomore_vert
ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ಮಣಿಕಂಠ ಶ್ಯಾಗೋಟಿಯವರ ಪ್ರವಾಸ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಅಭಿವೃದ್ದಿ ಕಾರ್ಯಕ್ರಮಗಳನ್ನು ತಿಳಿಸುತ್ತಾ ಎಸ್ ಟಿ ಸಮಾವೇಶ ಯಶಸ್ಸಿಗೆ ಟೀಮ್23 days agomore_vert
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೊಂದಿಗೆ ಪಕ್ಷದ ಭೂತ ಅಧ್ಯಕ್ಷರ ಮನೆಗೆ ಭೇಟಿ ನೀಡಿದ ಯುವ ಮುಖಂಡ ಅಣ್ಣಪ್ಪ ಗೋಕಾಕ್ – ಬಿಡುವಿಲ್ಲದ ರಾಜಕೀಯ ಚಟುವಟಿಕೆಯ ನಡುವೆಯೂ ಪಕ್ಷದ ಸಾಮಾನ್ಯ ಭೂತ ಅಧ23 days agomore_vert
ನಡು ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮಣ ಸವದಿ ಆಪ್ತನ ಬರ್ಬರ ಹತ್ಯೆ, – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾದ ದುಷ್ಕರ್ಮಿಗಳು…..23 days agomore_vert
33 ಶಾಲೆಗಳಿಗೆ ನೋಟಿಸ್ ಶಿಕ್ಷಣ ಇಲಾಖೆ ಅನುಮಾನಕ್ಕೆ ಕಾರಣವಾಯಿತು ನೋಟೀಸ್ ಹಿಂದಿನ ಕಾರಣ ಅದೇನಾ…..23 days agomore_vert
ತಾಯಿಯ ಸಾವಿನ ನಡುವೆ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ – ಪರೀಕ್ಷೆ ಬರೆದು ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಸೃಷ್ಟಿ…..23 days agomore_vert
ST ಸಮಾವೇಶ ಯಶಸ್ಸಿಗೆ ಧಾರವಾಡ ಜಿಲ್ಲೆ ಸುತ್ತಾಡುತ್ತಿದ್ದಾರೆ ಮಣಿಕಂಠ ಶ್ಯಾಗೋಟಿ ಮತ್ತು ಟೀಮ್ – ಏಪ್ರೀಲ್ 13 ರಂದು ನಡೆಯಲಿದೆ ಬೃಹತ್ ಎಸ್ಪಿ ಸಮಾಜದ ಸಮಾವೇಶ…..24 days agomore_vert
ಪ್ರಹ್ಲಾದ್ ಜೋಶಿ ಪರವಾಗಿ ಪ್ರಚಾರಕ್ಕಿಳಿದ ಮಣಿಕಂಠ ಶ್ಯಾಗೋಟಿ ನೇತ್ರತ್ವದಲ್ಲಿನ ಟೀಮ್ – ಎಸಿ ಟಿ ಸಮಾವೇಶ ಕುರಿತಂತೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಯಶಶ್ವಿಗೊಳಿಸಲು ದಿಟ್ಟಹೆಜ್ಜೆ ಇಟ್ಟ ಮಣ24 days agomore_vert
ಮೋಹನ ಲಿಂಬಿಕಾಯಿಯವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ – ಲಿಂಗಾಯತ ಮುಖಂಡನಿಗೆ ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ನೀಡಿದ ಹೈಕಮಾಂಡ್…..24 days agomore_vert
ಬೇಸಿಗೆ ರಜೆಯಲ್ಲೂ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ – ಇಲಾಖೆಯಿಂದ ಅಧಿಕೃತವಾಗಿ ಬಿತ್ತು ಆದೇಶ…..24 days agomore_vert
ಮತ್ತೊಮ್ಮೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ದಿನಾಂಕ ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ ಡಿಸೆಂಬರ್ ಒಳಗಾಗಿ ಪರೀಕ್ಷೆ ಪಾಸ್ ಮಾಡದಿದ್ದರೆ ಬಡ್ತಿ ಸೇರಿದಂತೆ ಹಲವು ಸೌಲಭ್ಯ ಗಳು ಬಂದ್ ಕೊನೆ24 days agomore_vert
ಈಶ್ವರಪ್ಪ ಗೆ ಹೈಕಮಾಂಡ್ ಬುಲಾವ್ – ದೆಹಲಿಗೆ ತೆರಳಿದ ಕೆಎಸ್ ಈಶ್ವರಪ್ಪ ತೀವ್ರ ಕುತೂಹಲ ಕೆರಳಿಸದ ವರಿಷ್ಠರ ಭೇಟಿ…..25 days agomore_vert
ಬೋರ್ಡ್ ಪರೀಕ್ಷೆ ನೆಪದಲ್ಲಿ ಶಿಕ್ಷಕರಿಗೆ ಹಿಂಸೆ ಇಲಾಖೆಯ ವಿರುದ್ಧ ಸಿಡಿದೆದ್ದ ಶಾಸಕರು ಹೋರಾಟದ ಎಚ್ಚರಿಕೆ…..26 days agomore_vert
ಬೈಕ್ ಅಪಘಾತ ಹೆಡ್ ಕಾನಸ್ಟೆಬಲ್ ಸಾವು ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ ವೆಂಕಟೇಶ್…..26 days agomore_vert
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ…..ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಒಂದಿಷ್ಟು ಮಾಹಿತಿ…..Mar 31more_vert
ಘೋಷಣೆಯಾಯಿತು ರಾಜ್ಯದ ಶಾಲೆಗಳಿಗೆ ಬೇಸಿಗೆ ರಜೆ – ಏಪ್ರೀಲ್ 11 ರಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ…..Mar 31more_vert
ಲೋಕಸಭಾ ಚುನಾವಣೆಯ ಪ್ರಚಾರ ಆರಂಭ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ – ಪ್ರಹ್ಲಾದ್ ಜೋಶಿ ಯವರ ಅಭಿವೃದ್ದಿ ಪುಸ್ತಕಗಳನ್ನು ವಿತರಣೆಯೊಂದಿಗೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಂಚಾರ…..Mar 30more_vert
ಏಪ್ರೀಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆ – ಸಮಾರಂಭಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಸರ್ವರಿಗೂ ಸ್ವಾಗತ ಕೋರಿದ್ದಾರೆ ಆಯುಕ್ತರಾದ ರೇಣುಕಾ ಸುಕುಮಾರ…..Mar 30more_vert
ಪೂರ್ಣಿಮಾ ಸವದತ್ತಿಯವರಿಗೆ ಹೊಸ ಜವಾಬ್ದಾರಿ ನೀಡಿದ JDS ವರಿಷ್ಠರು – ಉತ್ಸಾಹಿ ಮಹಿಳಾ ಲೀಡರ್ ಪೂರ್ಣಿಮಾ ಸವದತ್ತಿಗೆ ಮಹಿಳಾ ಘಟಕ ಅಧ್ಯಕ್ಷ ಜವಾಬ್ದಾರಿ…..ಕುಮಾರಸ್ವಾಮಿ ಯವರ ಆದೇಶದಂತೆ ನೇMar 30more_vert
ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಯಾರು ಗೊತ್ತಾ – ಎರಡು ಬಾರಿ ಸೋತಿದ್ದ ಅಜರ್ ರಾಯ್ ಮತ್ತೊಮ್ಮೆ ಪ್ರಧಾನಿ ವಿರುದ್ದ ಅಖಾಡಕ್ಕೆ…..Mar 30more_vert
ದೊಡ್ಡ ದೊಡ್ಡ ಪರೀಕ್ಷೆಗಳಿಲ್ಲದ CCtv ಕ್ಯಾಮೆರಾ SSLC ಪರೀಕ್ಷೆಗೆ ಏಕೆ – ಹುಟ್ಟುಕೊಂಡಿವೆ ಹಲವು ಪ್ರಶ್ನೆಗಳು ವಿಚಿತ್ರವಾಗಿ ನಡೆದುಕೊಳ್ಳುತ್ತಿರುವ ಪರೀಕ್ಷಾ ಮಂಡಳಿ ವಿರುದ್ದ ಸಾರ್ವಜನಿಕರ ಅಸMar 30more_vert
ಜ್ಯೋತಿಷ್ಯ ಜಾಹೀರಾತು ನಂಬಿ ಲಕ್ಷ ಲಕ್ಷ ಕಳೆದುಕೊಂಡ ಮಹಿಳೆ – ಜಾಹೀರಾತುಗಳನ್ನು ನಂಬಿಕೊಂಡು ಮರಳಾಗುವ ಮುನ್ನ ಹುಷಾರಾಗಿರಿ…..Mar 30more_vert
ಚುನಾವಣೆಯ ಕರ್ತವ್ಯ ದಲ್ಲಿದ್ದ ಸರ್ಕಾರಿ ನೌಕರ ನಾಪತ್ತೆ – ಮೊಬೈಲ್ ಬೈಕ್ ಪತ್ತೆ ಇನ್ನೂ ಸಿಗದ ಲಕ್ಷ್ಮೀನಾರಾಯಣ ಸುಳಿವು…..Mar 29more_vert
ಮತದಾನ ಪ್ರಮಾಣ ಹೆಚ್ಚಳಕ್ಕೆ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರ ಮಾಸ್ಟರ್ ಪ್ಲಾನ್ – ಮಾಲ್ ಗಳಲ್ಲಿ ಮತದಾನ ಹೆಚ್ಚಳಕ್ಕೆ ಜಾಗೃತಿ ಆರಂಭ…..Mar 29more_vert
ವಿನೋದ ಅಸೂಟಿ ಗೆಲುವಿಗಾಗಿ ನವಲಗುಂದದಲ್ಲಿ ನಡೆಯಿತು ಪೂರ್ವಭಾವಿ ಸಭೆ – ಶಾಸಕ ಎನ್ ಹೆಚ್ ಕೋನರೆಡ್ಡಿ ನೇತ್ರತ್ವದಲ್ಲಿ ನಡೆಯಿತು ಮಹತ್ವದ ಸಭೆ…..Mar 29more_vert
ಮಾರ್ಚ್ 30 ರಂದು ರಂಗ ಭೂಪತಿ ಪ್ರಶಸ್ತಿ ಪ್ರಧಾನ ಸಮಾರಂಭ – ಶ್ರೀಪಾದ ಭಟ್ ಅವರಿಗೆ ಪ್ರಶಸ್ತಿ ಗೌರವ ಸರ್ವರಿಗೂ ಆಮಂತ್ರಣ ನೀಡಿದ್ದಾರೆ ರಾಜಕುಮಾರ ಮಡಿವಾಳರ…..Mar 28more_vert
ವಿದ್ಯಾರ್ಥಿಗಳಿಂದ ಛಡಿ ಏಟಿನಿಂದ ಬಡಿಸಿಕೊಳ್ಳತ್ತಾರೆ ಶಿಕ್ಷಕ – ವಿದ್ಯಾರ್ಥಿಗಳಿಂದ ಪೆಟ್ಟು ತಿಂದು ಪಾಠ ಹೇಳುವ ಶಿಕ್ಷಕ ಗೋಪಾಲ್ ರ ಹೊಸ ಕಲಿಕಾ ಪ್ರಯೋಗ ರಾಜ್ಯಕ್ಕೆ ಮಾದರಿ…..Mar 28more_vert
ಚಿಗರಿ ಬಸ್ ಗಳ ಕಾಡತಾ ಇದೆ ರೇಡಿಯೇಟರ್ ಸಮಸ್ಯೆ – ಹುಬ್ಬಳ್ಳಿಯಲ್ಲೊಮ್ಮೆ ಧಾರವಾಡದಲ್ಲೊಮ್ಮೆ ನೀರು ಹಾಕಿದ್ದೇ ಹಾಕಿದ್ದು ಚಾಲಕರ ಸಮಸ್ಯೆ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ AC ಆಫೀಸMar 27more_vert
ಬಿಜೆಪಿಯ 400ರ ಟಾರ್ಗೆಟ್ ನಲ್ಲಿ 100 ಹಾಲಿ ಸಂಸದರಿಗೆ ಟಿಕೆಟ್ ಮಿಸ್ – ಹೊಸ ಪ್ರಯೋಗ ದಲ್ಲಿ BJP ಹೈ ಕಮಾಂಡ್ ಟಿಕೆಟ್ ವಂಚಿತರ ಅಸಮಾಧಾನ…..Mar 27more_vert
ಮೂರು ಕ್ಷೇತ್ರಗಳಿಗೆ JDS ಅಭ್ಯರ್ಥಿಗಳ ಘೋಷಣೆ – ಪೈನಲ್ ಆಯಿತು ಮಂಡ್ಯ ಸುಮಲತಾ ಗೆ ಕೈಕೊಟ್ಟ BJP ಮನೆಗೆ ಹೋದ್ರು ಕೋಲಾರ ಮುನಿಸ್ವಾಮಿ…..Mar 27more_vert
ಎಪ್ರಿಲ್ 12 ರಂದು 25 ಸಾವಿರ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸುತ್ತೇನೆ ಈಶ್ವರಪ್ಪ – ಪಕ್ಷದ ನಾಯಕರ ವಿರುದ್ಧ ಗುಡುಗಿದ ಮಾಜಿ ಸಚಿವರು…..Mar 26more_vert
ಕುಡಿಯುವ ನೀರಿನ ಮಿತ ಬಳಕೆಗೆ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಸಾರ್ವಜನಿಕರಲ್ಲಿ ಮನವಿ – ನೀರನ್ನು ಮಿತವ್ಯಯವಾಗಿ ಬಳಸಿ ನೀರಿನ ಉಳಿತಾಯ ಮಾಡಿ ಆಯುಕ್ತರ ಸಂದೇಶ…..Mar 27more_vert
ಧಾರವಾಡ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಪ್ರಹ್ಲಾದ್ ಜೋಶಿಯವರೇ ಉತ್ತರಿಸಿ ರಾಜು ನಾಯಕವಾಡಿ ಪ್ರಶ್ನೆ – 20 ವರ್ಷಗಳಲ್ಲಿ ಜಿಲ್ಲೆಗೆ ನೀವು ಮಾಡಿದ್ದೇನು ಉತ್ತರಿಸಿ ಈ ಬಾರಿ ಬದಲಾವಣೆ ಮಾಡಲಿದ್ದMar 26more_vert
ಶಿಕ್ಷಕರಿಗೆ ಅವಮಾನ ಮಾಡಿದ ಶಿಕ್ಷಣ ಇಲಾಖೆ – ತರಾತುರಿಯಲ್ಲಿ ಹೀಗೆ ಮಾಡಿ ಶಿಕ್ಷಕರಿಗೆ ಅವಮಾನಿಸಿದ ಅಧಿಕಾರಿಗಳ ವಿರುದ್ದ CM ಗೆ ದೂರು ನೀಡಲು ಚಿಂತನೆ…..Mar 25more_vert
ನಾನು SP ಎಂದು ಹೇಳಿ ಚಿನ್ನಾಭರಣ ದೋಚಿದ ಮಹಿಳೆ – ಪೊಲೀಸ್ ಅಧಿಕಾರಿಯ ಸಮವಸ್ತ್ರ ದಲ್ಲಿ ಬಂದು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾದ ಖತರ್ನಾಕ್ ಲೇಡಿ…..Mar 25more_vert
ಉಡುಗೊರೆ ಯಾಗಿ ಬಂದಿದ್ದ 700 Kg ಬೆಳ್ಳಿ ಯನ್ನು ಕಾಣಿಕೆ ಯನ್ನಾಗಿ ನೀಡಿದ CM ಹಿಂದೂ ವಿರೋಧಿ ಸಿದ್ದರಾಮಯ್ಯ ಎನ್ನುವವರಿಗೆ ಉತ್ತರ ಕೊಟ್ಟ ನಾಡ ದೊರೆ…..Mar 24more_vert
ನಾಳೆಯಿಂದ SSLC ಪರೀಕ್ಷೆ ಆರಂಭ – ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಒಂದಿಷ್ಟು ಮಾಹಿತಿಯೊಂದಿಗೆ ಶುಭವಾಗಲಿ…..Mar 24more_vert
CM ಅರವಿಂದ ಕೇಜ್ರಿವಾಲ್ ಬಂಧನ – ವಿಚಾರಣೆಯ ನಂತರ ದೇಶದಲ್ಲಿ ಮತ್ತೊರ್ವ ಮುಖ್ಯಮಂತ್ರಿಯನ್ನು ಬಂಧನ ಮಾಡಿದ ED ಅಧಿಕಾರಿಗಳು…..Mar 21more_vert